ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಂಜಿನಿಯರ್ ಪ್ರಕಾಶ್ ಕುಮಾರ್, ಬೆಸ್ಕಾಂನ ಸಹಾಯಕ ಎಂಜಿನಿಯರ್ ಗಳಾದ ಮೋಹನ್ ಕುಮಾರ್, ರಾಜಪ್ಪ, ಹನುಮಂತಗೌಡ, ನಟೇಶ್, ಚಿದಾನಂದ್, ಡಿ.ಎಲ್.ಗಂಗಾಧರ್, ಬೆಸ್ಕಾಂ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕಲಾವತಿ ಇದ್ದರು.