ಉಪಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಮಾತನಾಡಿದರು. ನೂತನ ನಿರ್ದೇಶಕರಾದ ಎಂ.ಚೆನ್ನಕೇಶವಯ್ಯ, ಎ.ನಾಗರಾಜ್, ಎ.ಕೃಷ್ಣಪ್ಪ, ಕೆ.ರಮೇಶ್, ಎನ್.ಭೈರೇಗೌಡ, ಅಮರಾವತಿ, ಕೆ.ಎಂ.ಮುನಿರಾಜು, ಎ. ಮಂಜುನಾಥ್, ಕೃಷ್ಣಪ್ಪ, ಎಂ.ಶೋಭಾ, ಚಂದ್ರಮ್ಮ, ಒಕ್ಕಲಿಗರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಗೌಡ, ವಿ.ಎಸ್.ಎಸ್.ಎನ್ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಕೃಷ್ಣಪ್ಪ, ಮುಖಂಡರಾದ ಚನ್ನರಾಯಗೌಡ, ನಾಗರಾಜ್ ಇದ್ದರು.