ಅಭ್ಯರ್ಥಿಗಳು ಹಾಗೂ ಕ್ಷೇತ್ರ: ಪದ್ಮನಾಭ ಪ್ರಸನ್ನ ಕುಮಾರ (ತೇರದಾಳ ಹಾಗೂ ಯಶವಂತಪುರ), ಕುಮಾರ ಹಂಪಿಹೊಳಿ (ಬಾದಾಮಿ), ಹರೀಶ ಇಂಗಳಗುಂದಿ (ಹಿರೇಕೆರೂರ), ಬಸವರಾಜ ಟಿ.ಕೆ. ಹಳ್ಳಿ (ಹಾವೇರಿ), ಶ್ರೀಕಾಂತ ಮಗಜಿಕೊಂಡಿ (ಹುಬ್ಬಳ್ಳಿ–ಧಾರವಾಡ ಸೆಂಟ್ರಲ್), ಅಪ್ಪಣ್ಣ ಹಿರಗಣ್ಣವರ, (ನವಲಗುಂದ), ಜಯಶಂಕರ ಹೊನ್ನೂರ (ಸವದತ್ತಿ), ಭಾರತಿ ಕಾಲೆಭಾಗ (ನಾಗಠಾಣ), ಬಸವರಾಜ ಕಾತರಾಳ (ಬಬಲೇಶ್ವರ),ಶಿವಾನಂದ ವಾಲಿ (ದೇವರ ಹಿಪ್ಪರಗಿ), ಶ್ರೀನಿವಾಸ ಎಕನಾಥ ನವಲೆ (ಜಮಖಂಡಿ), ಭೂಪಾಲಣ್ಣ ಅತ್ತು (ಬೆಳಗಾವಿ ದಕ್ಷಿಣ),
ಶಂಕರ ರೊಟ್ಟಿಗವಾಡ (ಕಲಘಟಗಿ), ವಿ. ಹರೀಶ ಕುಮಾರ (ಹೂವಿನಹಡಗಲಿ), ಮಂಜುನಾಥ ನೀಲಗುಂದ (ಗದಗ), ಸುಮತಿ ಎಸ್. ನವಲಿ ಹಿರೇಮಠ (ರೋಣ), ಮಾರ್ತಾಂಡಪ್ಪ ಎಚ್. ಹಾದಿಮನಿ (ಶಿರಹಟ್ಟಿ), ಅನಂತ ಕುಮಾರ (ರಾಯಬಾಗ) ಸೇರಿದಂತೆ 43 ಮಂದಿಯ ಹೆಸರುಳ್ಳ ಪಟ್ಟಿ ಬಿಡುಗಡೆ ಮಾಡಿದರು.