ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲೇ ಪಟ್ಟಣದಲ್ಲಿನ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು
ತೆರವುಗೊಳಿಸಿದ, ಪುರಸಭೆಯ ಅಧಿಕಾರಿಗಳು, ನೀತಿ ಸಂಹಿತೆ ಜಾರಿಯಾದ ಕೂಡಾ ಸರ್ಕಾರದ ಜಾಹೀರಾತು ಇರುವ ಬ್ಯಾನರ್ ತೆರವುಗೊಳಸದೆ ನಿರ್ಲಕ್ಷ್ಯವಹಿಸಿದ್ದಾರೆ.ಈ ಮೂಲಕ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸಮೂರ್ತಿ ದೂರಿದ್ದಾರೆ.