ಡಾ. ಸಿದ್ದಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷ ಮುದಲ್ ವಿಜಯ್, ಬೆಂಗಳೂರು ಕನ್ನಡ ಆಧ್ಯಯನ ಕೇಂದ್ರ ಅಧ್ಯಕ್ಷ ಗಂಗಾಧರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಸಾಹಿತಿಗಳಾದ ಶಶಿಕಾಂತ್ ರಾವ್, ಅ.ನಾ. ಕೃಷ್ಣಾನಾಯಕ್, ಬೈರಮಂಗಲ ರಾಮೇಗೌಡ ಇದ್ದರು.