‘ಕಾಂಗ್ರೆಸ್ನ ನಕಲಿ ಜಾತ್ಯತೀತ ರಾಜ್ಯದ ಮತದಾರರಿಗೆ ಅರ್ಥವಾಗಿದೆ. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್, ಸಿದ್ದರಾಮಯ್ಯ ಕಾಂಗ್ರೆಸ್ ಎರಡು ಪಕ್ಷಗಳಿವೆ. ದೆಹಲಿಯಲ್ಲಿ ಮೂರು ರೀತಿಯ ಕಾಂಗ್ರೆಸ್ ಪಕ್ಷಗಳಿವೆ. ರಾಜ್ಯ ಕಾಂಗ್ರೆಸ್ ನಾಯಕರು ತಮಗೆ ಬೇಕಾದಾಗೆಲ್ಲ ‘ಬಿ’ ಟೀಂ ಸೃಷ್ಟಿಸಲು ಹೋಗಿ ಈಗ ರಾಜ್ಯದಲ್ಲಿ ‘ಸಿ’ ಟೀಂ ಆಗಿದ್ದಾರೆ’ ಎಂದೂ ಟೀಕಿಸಿದರು.