ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ತೆರಳುತ್ತಿದ್ದ ಎಸ್ಟೀಮ್ ಕಾರಿನಲ್ಲಿ ರಂಜಿತ ರಾಮ್, ಅಲೀಷ್, ಸಂಗೀತಾ ಕೃಷ್ಣನ್, ತರುಣ್ರಾಜ್, ರಾಜಕುಮಾರ್, ಅನಿರುದ್ಧ್, ಶಿವಕುಮಾರ್ ಸೇರಿ ಒಟ್ಟು ಏಳು ಮಂದಿ ಇದ್ದರು. ಈ ಪೈಕಿ ಶಿವಕುಮಾರ್ ಅವರ ಎಡಗೈ ಮುರಿದಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.