ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ತಾಲ್ಲೂಕು ಸಂಯೋಜಕ ಸತೀಶ್ ನಾಯಕ್ ಮಾತನಾಡಿ, ಮಕ್ಕಳಿಗೆ ಕಲಿಕೆ ಜೊತೆಯಲ್ಲೆ ರಾಷ್ಟ್ರಗೀತೆ, ರಾಷ್ಟ್ರದ್ವಜ, ರಾಷ್ಟ್ರಪ್ರೇಮ ಕುರಿತು ಮಾಹಿತಿ ತಿಳಿಸಿಕೊಡುವ ಕೆಲಸವನ್ನೂ ಮಾಡಲಾಗುತ್ತಿದೆ. ಮಕ್ಕಳು ಗಿಡಮೂಲಿಕೆಗಳಿಂದ ಅನೇಕ ಔಷಧಿಗಳ ತಯಾರಿಕೆಯನ್ನೂ ಕಲಿಯುತ್ತಿದ್ದಾರೆ ಎಂದರು.