ಕಾರ್ಯಕ್ರಮದ ಪ್ರೋತ್ಸಾಹಕರಾದ ಜನಪರ ಚಂದ್ರು, ಆರ್. ಸೋಮಶೇಖರ್, ವಾದ್ಯಗೋಷ್ಠಿ ಕಲಾವಿದರಾದ ರಾಮಕೃಷ್ಣ, ಬಿ. ನರಸಿಂಹಮೂರ್ತಿ, ಕಲಾವಿದ ಕೆಂಪಣ್ಣ, ದರ್ಗಾ ಜೋಗಿಹಳ್ಳಿ ಗ್ರಾಮ ಸದಸ್ಯ ದೊಡ್ಡನಂಜುಂಡಪ್ಪ, ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎ.ಸಿ. ಅಶೋಕ್, ತಾಲ್ಲೂಕು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ನಾಗರಾಜು, ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಚೌಡರಾಜ್, ತಾಲ್ಲೂಕು ಶಿವರಾಜ್ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಹಾಜರಿದ್ದರು.