ಇದೇ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಎಂಜಿನಿಯರ್ ಚಂದ್ರಶೇಖರ್, ನಾಯ್ಕರ್, ಕಾಂಗ್ರೆಸ್ ಮುಖಂಡರಾದ ಡಿ.ವಿ.ಅಶ್ವತ್ಥಪ್ಪ, ಮುನಿರಾಜು, ಜವಾಜಿ ರಾಜೇಶ್, ಕೇಬಲ್ ರಾಜು, ಮಹದೇವ್, ಕೃಷ್ಣಪ್ಪ, ಕೇಶವ ನಾಯಕ್, ಪರಮೇಶ್ ಇದ್ದರು.