ಶಾಲೆಯ ಮುಖ್ಯಶಿಕ್ಷಕ ಹನುಮೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಮೂರ್ತಿ, ತುರುವನಹಳ್ಳಿ ಗ್ರಾಮದ ಮುಖಂಡ ವಾಸುದೇವ್, ಎಂ. ದಿಬ್ಬಗಿರಿಯಪ್ಪ, ಎಂ. ಸಿದ್ಧಲಿಂಗಪ್ಪ, ಎಂ. ನರಸೇಗೌಡ, ಟಿ.ಎನ್.ಕೃಷ್ಣಮೂರ್ತಿ, ಟಿ.ಎನ್.ಕಾಂತರಾಜು, ತಾಲ್ಲೂಕು ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ಬಿ.ಆರ್. ಮುದ್ದುಕೃಷ್ಣಪ್ಪ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ.ನರಸೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯಾಧ್ಯಕ್ಷ ತರಿದಾಳ್ ಶ್ರೀನಿವಾಸ್, ಎನ್. ವೆಂಕಟೇಶ್, ನ.ಮಹಾದೇವ್, ಹಸನಘಟ್ಟ ಲೀಲಾವತಿ, ಪಾಲನಜೋಗಳ್ಳಿ ಅರುಣಮೂರ್ತಿ ಇದ್ದರು.