ರಘುನಂದನ್ ಮಾತನಾಡಿ, ‘ನಾವು ದ್ರಾಕ್ಷಿ ಗಿಡಗಳನ್ನು ನಾಲ್ಕು ವರ್ಷದಿಂದ ಮಕ್ಕಳಂತೆ ಪೋಷಿಸಿದ್ದೆವು. ಪ್ರಾಕೃತಿಕ ವಿಕೋಪದ ನಡುವೆಯೂ ಸಾಲ ಮಾಡಿ ಬೆಳೆಯನ್ನು ರೋಗಗಳಿಂದ ಕಾಪಾಡಿಕೊಂಡು ಬಂದಿದ್ದೆವು. ಇನ್ನೂ 20 ವರ್ಷ ಕಾಲ ಫಸಲು ಕೊಡುತ್ತಿದ್ದವು. ಗಿಡಗಳು ಫ್ರೂನಿಂಗ್ ಮಾಡಬೇಕಾಗಿತ್ತು. ಅಷ್ಟರಲ್ಲಿ ಕತ್ತರಿಸಿದ್ದಾರೆ. ಸುಮಾರು ₹ 5 ಲಕ್ಷ ನಷ್ಟವಾಗಿದೆ’ ಎಂದು
ತಿಳಿಸಿದರು.