ದೊಡ್ಡಬಳ್ಳಾಪುರ:ಮನೆ, ನಿವೇಶನ ಇಲ್ಲದ ಬಡ ಕುಟುಂಬಗಳಿಗೆನಗರಸಭೆ ವ್ಯಾಪ್ತಿಯ ಸರ್ವೇ ನಂಬರ್ 47/1 ರಲ್ಲಿನ ಸರ್ಕಾರಿ ಭೂಮಿಹಂಚಿಕೆ ಮಾಡಬೇಕು ಎಂದು ರಾಜೀವ್ ಗಾಂಧಿ ಆಶ್ರಯಬಡಾವಣೆಯಲ್ಲಿನ ಮುಖಂಡರಾದ ಎಸ್.ಸಿದ್ದರಾಜು, ಸನಾಉಲ್ಲಾ, ಡಿ.ಎಸ್.ಸುಬ್ರಮಣಿ, ಜೆಡಿಎಸ್ ಕಾರ್ಮಿಕ ಘಟಕದ ನಗರ ಅಧ್ಯಕ್ಷ ಡಿ.ಎನ್. ಹನುಮಂತಪ್ಪ ಮನವಿ ಮಾಡಿದ್ದಾರೆ.