ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ಮತ್ತು ಮುಖಂಡ ನಾರಾಯಣಪ್ಪ ಮಾತನಾಡಿ, ಒಂದು ಸಂಪರ್ಕ ರಸ್ತೆ ಬಂದ್ ನಿಂದ 28ಕ್ಕೂ ಹೆಚ್ಚು ಗ್ರಾಮದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಪರಿಪರಿಯಾಗಿ ತಹಶೀಲ್ದಾರ್ಗೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ನೀಡಿದ ಲಿಖಿತ ಮನವಿಯನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂದರು.