ಮಸೀದಿ, ಮಂದಿರ, ಚರ್ಚ್ಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬಾರದು. ಐಷಾರಾಮಿ ಬಸ್ ಸಂಚಾರ, ರೈಲ್ವೆ ಸಂಚಾರ ಕನಿಷ್ಠ 20ದಿನಗಳ ಕಾಲ ಸ್ಥಗಿತಗೊಳಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನಸಂದಣಿ ಇರುವ ಸ್ಥಳಗಳಲ್ಲಿ ಸ್ಯಾನಿಟೇಶನ್ ಮತ್ತು ಹ್ಯಾಂಡ್ ವಾಶ್ ಇಟ್ಟು ಸ್ವಚ್ಛತೆ ಕಾಯ್ದುಕೊಳ್ಳವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.