ಜ್ಯೋತಿ ನಗರ ವೈಶ್ಯ (ಗಾಣಿಗ ಶೆಟ್ಟರು) ಸಮುದಾಯದ ಮುಖಂಡರು ಹಾಗೂ ವೈಕುಂಠ ದ್ವಾರ ದರ್ಶನ ಮತ್ತು ಪೂಜಾ ಸಮಿತಿ ಗೌರವಾಧ್ಯಕ್ಷ ಜಿ.ಎನ್. ವೇಣುಗೊಪಾಲ್, ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಎಲೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್. ಗೋಪಾಲ್, ಖಜಾಂಚಿ ದಾಸಪ್ಪ, ಸಹಕಾರ್ಯದರ್ಶಿ ಚಿಕ್ಕಣ್ಣ, ತಹಶೀಲ್ದಾರ್ ಎಂ. ರಾಜಣ್ಣ ದರ್ಶನ ಪಡೆದರು.