ಕನ್ನಮಂಗಲ ಕೆರೆ ಶೇ 80 ರಷ್ಟು ಅಭಿವೃದ್ಧಿಯಾಗಿದೆ.ಎರಡು ಬಾರಿ ಒಂದೊಂದು ತಾಸು ಸುರಿದ ಸಾಧಾರಣ ಮಳೆಯಿಂದ ಕೆರೆಗೆ ಎರಡು ಅಡಿ ನೀರು ಹರಿದು ಬಂದಿದೆ. ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡರ ದೂರದೃಷ್ಟಿ ಚಿಂತನೆಯ ಜೊತೆಗೆ ಸ್ಥಳೀಯ ಮುಖಂಡರ ಇಚ್ಛಾಶಕ್ತಿಯಿಂದ ಕಾಮಗಾರಿ ನಡೆಸಲು ಸಾಧ್ಯವಾಗಿದ್ದು ಪ್ರಸ್ತುತ ಉಳಿದ ಕೆರೆಯಲ್ಲಿನ ಹೂಳು ಹಾಕುವ ಕೆಲಸ ಮುಂದುವರೆಸಲಾಗಿದೆ ಎಂದು ಹೇಳಿದರು.