ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಲಕ್ಷ್ಮೀಮಂಜುನಾಥ, ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ಮಂಜುನಾಥ, ಕಲ್ಕೆರೆ ಶಿವಣ್ಣ, ದೊಡ್ಡಯ್ಯ, ಹೊಂಬಾಳಮ್ಮನಪೇಟೆ ರಾಮು, ಜಯಲಕ್ಷ್ಮೀರೇವಣ್ಣ, ಹೊಸಪೇಟೆ ಅಶ್ವಥ್, ಎಂ.ಎನ್. ವೇಣುಗೋಪಾಲ್, ತಾಲ್ಲೂಕು ಸವಿತಾ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೃಷ್ಣ, ತಾಲ್ಲೂಕು ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ಧನಂಜಯ, ಪೂಜಾರಿ ಚಿತ್ತಯ್ಯ, ರೂಪೇಶ್ ಕುಮಾರ್, ವಿಜಯಸಿಂಹ, ನರಸೇಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.