ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರಿ ಉಬ್ಬಿಸಿದ ಶಾಸಕ!

ಜನತಾ ಕರ್ಫ್ಯೂ: ಮನೆಯಲ್ಲೇ ಉಳಿದ ಡಿ.ಕೆ.ಸುರೇಶ್‌
Last Updated 23 ಮಾರ್ಚ್ 2020, 3:08 IST
ಅಕ್ಷರ ಗಾತ್ರ

ತರೀಕೆರೆ/ಕೊಟ್ಟಿಗೆಹಾರ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಶಾಸಕ ಡಿ.ಎಸ್.ಸುರೇಶ್ ಭಾನುವಾರ ಮನೆಯಲ್ಲೇ ಉಳಿದರು. ನಿತ್ಯದ ಜಂಜಡಗಳನ್ನು ಮರೆತು ಅಡುಗೆ ಮನೆಗೆ ತೆರಳಿದ ಅವರು, ಹೆಂಡತಿ ಮಕ್ಕಳಿಗೆ ಪೂರಿ ತಯಾರಿಸಿಕೊಟ್ಟರು.

ಅಡುಗೆಮನೆಯಲ್ಲಿ ನೆಲದ ಮೇಲೆ ಕುಳಿತಿದ್ದ ಪತ್ನಿಗೆ ಪ್ರೀತಿಯಿಂದ ತಾವೇ ಉಬ್ಬಿಸಿದ ಪೂರಿ ಬಡಿಸಿದರು. ಮಗಳಿಗೂ ಸಾಕೆನಿಸುವಷ್ಟು ಪೂರಿ ತಯಾರಿಸಿಕೊಟ್ಟರು.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT