ಸಭೆಯಲ್ಲಿ ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ವಿ. ಶ್ರೀವತ್ಸ, ಹಿರಿಯ ಕಾಂಗ್ರೆಸ್ ಮುಖಂಡ ತಿ. ರಂಗರಾಜು, ಕೆ.ಪಿ. ಜಗನ್ನಾಥ್, ಎಸ್.ಜಿ. ಸೋಮರುದ್ರಶರ್ಮ, ಬಿ.ಜಿ. ಹೇಮಂತರಾಜ್, ಎನ್. ಕೊಟ್ರೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ್, ನಗರ ಘಟಕದ ಅಧ್ಯಕ್ಷೆ ಪ್ರಭಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬೈರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿತ್ಯ ನಾಗೇಶ್, ಕಿಸಾನ್ ರಾಜ್ಯ ಘಟಕದ ಕಾರ್ಯದರ್ಶಿ ಕುಮುದಾ, ನಗರದ ಘಟಕದ ಪ್ರಭಾರ ಅಧ್ಯಕ್ಷ ಆಂಜನಮೂರ್ತಿ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಮುಂಚೂಣಿ ಘಟಕದ ಮುಖಂಡರಾದ ಬಿ. ಮುನಿರಾಜು, ಭೀಮಣ್ಣ, ಪು. ಮಹೇಶ್, ಶ್ರೀನಗರ ಬಷೀರ್, ಅಶ್ವಥ್ರೆಡ್ಡಿ, ಮಧುಸೂದನ್ ಹಾಜರಿದ್ದರು.