ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸಬ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಶಂಕರ್ ಭಾರತೀಪುರ, ನಾಗರಾಜ್, ಕಲಾಪ್ರಕಾರಗಳ ತರಬೇತುದಾರರಾದ ಮುನಿಯಪ್ಪ, ಮುನಿಲಕ್ಷ್ಮಮ್ಮ, ಮುನಿರಾಜು, ವನಿಶಾ, ವೆಂಕಟೇಶ್, ಕಲಾವಿದರಾದ ರಾಮಚಂದ್ರ ಶ್ಯಾಕಲದೇವನಪುರ, ನಾಗರತ್ನಮ್ಮ ಇದ್ದರು.