ಕಾರ್ಯಾಗಾರದಲ್ಲಿ ಸುಚೇತನ ಎಜುಕೇಷನ್ ಆಂಡ್ ಚಾರಿಟಬಲ್ ಟ್ರಸ್ಟ್ ಪದಾಧಿಕಾ ರಿಗಳಾದ ಪ್ರದೀಪ್, ಪ್ರವೀಣ್, ಶ್ರೀನಿವಾಸ್, ಶ್ರೀನಿಧಿ, ಪಿ.ಎಸ್.ಲೋಕೇಶ್, ಭರತ್, ಅನಿಲ್ ಜಿ.ರಾಜಶೇಖರ್, ಕಾರ್ಯಾಗಾರಕ್ಕೆ ‘ಪ್ರಜಾವಾಣಿ’ ಮಾಧ್ಯಮ ಸಹಭಾಗಿತ್ವ ವಹಿಸಿತ್ತು. ಗಣೇಶಮೂರ್ತಿಗಳ ತಯಾರಿಕೆ ಕುರಿತು ತರಬೇತುದಾರ ಆನಂದ್ ತಿಳಿಸಿಕೊಟ್ಟರು. ಕಾರ್ಯಾ ಗಾರದ ತಂತ್ರಜ್ಞಾನ ಸಹಯೋಗವನ್ನು ಶ್ರೀವಿಜ್ ಹಾಗೂ ಎಸ್.ಟೆಕ್ ಸಾಫ್ ಆಸ್ಟ್ರೇಲಿಯಾ ಮೂಲದ ಕಂಪನಿಗಳು ವಹಿಸಿದ್ದವು.