‘ಪಠ್ಯ ಪುಸ್ತಕಗಳೊಂದಿಗೆ ಕಥೆ, ಕಾದಂಬರಿ, ಕವನ ಇತ್ಯಾದಿ ಸಾಹಿತ್ಯ ಪ್ರಕಾರದ ಪುಸ್ತಕಗಳ ಓದಿನಿಂದ ಜ್ಞಾನ ವೃದ್ಧಿಸಿಕೊಳ್ಳಬೇಕು. ಉತ್ತಮ ಚಿಂತನೆ, ಆಲೋಚನೆಗಳು ಬೆಳೆಯಲು ಪಠ್ಯದಾಚೆಗಿನ ಓದು ಬಹುಮುಖ್ಯ. ಪಠ್ಯದ ಓದು ಅಂಕ ಗಳಿಸಿಕೊಟ್ಟರೆ, ಪಠ್ಯದಾಚೆಗಿನ ಓದು ನಮ್ಮ ಬದುಕನ್ನು ರೂಪಿಸುತ್ತದೆ. ಸಮಾಜದಲ್ಲಿ ಒಬ್ಬ ಸಭ್ಯ ಮನುಷ್ಯನನ್ನಾದಿ ರೂಪಿಸುತ್ತದೆ’ ಎಂದರು.