ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು
ಸಮಾವೇಶದಲ್ಲಿ ರೈತ ಗೀತೆಗಳ ಗಾಯನ
ರೈತರ ಸಮಾವೇಶ ಪಾಲ್ಗೊಂಡಿದ್ದ ರೈತರು

ಕೈಗಾರಿಕೆ ಹೆಸರಲ್ಲಿ ಕೃಷಿ ಭೂಮಿ ಒತ್ತುವರಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೈಗಾರಿಕ ಸಚಿವರ ಭೇಟಿಗೆ ರೈತರ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಲಾಗುವುದು.
ಬಿ.ಶಿವಣ್ಣ ಶಾಸಕ
ರೈತರ ಕೃಷಿ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಪಡಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ
ಎ.ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ