ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ನೆರಳಿನ ಮಹತ್ವ ಈಗ ಅರ್ಥವಾಗುತ್ತಿದೆ. ಜೀವನದಲ್ಲಿ ಪ್ರತಿಯೊಬ್ಬರು ಹತ್ತಾರು ಗಿಡ ಮರ ಬೆಳೆಸಿದರೆ ಸಾರ್ಥಕ ಸೇವೆಯಾಗಲಿದೆ. ಪ್ರತಿಯೊಬ್ಬರು ಪರಿಸರ ಪ್ರೇಮಿಗಳಾಗಬೇಕು ಎಂಬುದೇ ನನ್ನ ಆಶಯ ಎಂದರು. ಬಿ.ವಿ.ಕೆ ಗ್ರೂಪ್ ನ ಮುನಿರಾಜು, ಚನ್ನಕೇಶವ, ಚಿಕ್ಕಬಳ್ಳಾಪುರ ಮುನೇಗೌಡ, ಸೊಣ್ಣೇಗೌಡ ಇದ್ದರು.