ಜಿಲ್ಲಾ ಪಂಚಾಯಿತಿ ಸದಸ್ಯೆ ದಿವ್ಯಾಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಿ.ಎಸ್.ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಕೃಷ್ಣಮೂರ್ತಿ, ಚಂದ್ರಪ್ಪ, ತಾಳೆಗೆರೆ ನಾಗಪ್ಪ, ಜಯರಾಮಯ್ಯ, ಜ್ಯೋತಿ ಕೆಂಚೇಗೌಡ, ತಿಪ್ಪಸಂದ್ರ ಹೋಬಳಿಯ ಆರೀಫ್ ಹಬೀಬ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ಮಂಜುನಾಥ, ಮರೂರಿನ ಸಾಗರ್, ಉದಯ್ಕುಮಾರ್, ಚಿಗಳೂರು ರಾಜು, ಸೋಮಸುಂದರ್, ಗೌಡಯ್ಯ, ರಂಗನಾಥ್ ಇದ್ದರು.