ಜಯರಾಜ್ ಮನವಿ: ನಗರ ಬ್ಲಾಕ್ ನ ಬಿಜೆಪಿ ಅಧ್ಯಕ್ಷ ಸಿ. ಜಯರಾಜ್ ಮಾತನಾಡಿ, ₹80 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಬ್ಯಾಂಕ್ ವಹಿವಾಟು ₹250 ಕೋಟಿಗೆ ಏರಿದೆ. ₹11 ಕೋಟಿ ಲಾಭವೂ ಸೇರಿದಂತೆ 14 ಜನಕ್ಕೆ ಕೆಲಸ ಕೊಟ್ಟಿದೆ. ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆ. ಮುಂದಿನ ಅವದಿಗೆ ಚುನಾಯಿತರಾಗುವ ವಿಶ್ವಾಸವಿದೆ ಎಂದರು.