ಮುಖಂಡ ಜಯರಾಮೇಗೌಡ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ, ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಗುರಪ್ಪ, ಮೇನಕಾ ಕೃಷ್ಣಮೂರ್ತಿ, ಸಿ.ಎಸ್. ರಾಜಣ್ಣ, ನಾರಾಯಣಸ್ವಾಮಿ, ಶಿವರಾಜ್, ಮನೋಹರ್, ರಾಜಣ್ಣ, ಶಂಕರ್, ಶಿವಾನಂದ್ ಹಾಜರಿದ್ದರು.