ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಕೋಲಾರ ವಿಭಾಗದ ಜಿಲ್ಲಾ ಸಂಯೋಜಕ ದೊಡ್ಡತುಮಕೂರು ಆನಂದ್, ಸಮಿತಿ ಸಂಚಾಲಕ ಕೆ.ಎನ್. ಕೃಷ್ಣಪ್ಪ, ಪ್ರಾಂತ ಸಹ ಸಂಯೋಜಕಿ ಯಶೋದಮ್ಮ, ಸದಸ್ಯರಾದ ಶಿವನಂದರೆಡ್ಡಿ, ವತ್ಸಲಾ, ಲೀಲಾ ಮಹೇಶ್, ನವೀನ್, ಪ್ರಮೀಳಾ ಕೃಷ್ಣಪ್ಪ, ಯಶವಂತ, ವೆಂಕಟರಾಜು, ಶಿವಶಂಕರ್, ಕನಕರಾಜು, ಸುಬ್ರಮಣ್ಯ ಇದ್ದರು.