ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಶ್ರೀನಿವಾಸ್, ಕಾರ್ಯಾಧ್ಯಕ್ಷ ಕಾರಹಳ್ಳಿ ಮುನೇಗೌಡ, ನಗರ ಘಟಕದ ಅಧ್ಯಕ್ಷ ಎಸ್. ಭಾಸ್ಕರ್ ಮಾತನಾಡಿದರು. ಮುಖಂಡರಾದ ಜಿ.ಎ. ರವೀಂದ್ರ, ಕೋರಮಂಗಲ ವೀರಪ್ಪ, ಮುನಿರಾಜು, ಶ್ರೀನಿವಾಸ್, ಕಾರ್ಮೆಲ್ ಕಾಲೇಜಿನ ಸಂಸ್ಥಾಪಕ ಚಂದ್ರಶೇಖರ್, ಕೃಷ್ಣಪ್ಪ, ಪ್ರೊ.ಶ್ರೀನಿವಾಸಮೂರ್ತಿ, ಮುನಿರಾಜು ಹಾಜರಿದ್ದರು.