ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ವಿಜಯ ದಶಮಿ ಉತ್ಸವಕ್ಕೆ ಗುಮ್ಮಳಾಪುರ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಎಂ.ಕೃಷ್ಣಪ್ಪ, ಎಪಿಎಂಸಿ ನಿರ್ದೇಶಕ ಜಯರಾಮ್, ಮುಖಂಡರಾದ ನಾಗಿರೆಡ್ಡಿ, ವೆಂಕಟೇಶ್, ಚೇತನ್ ಕುಮಾರ್, ದಸರಾ ಸಮಿತಿ ಸದಸ್ಯರಾದ ಬಾಬುಸಿಂಗ್, ಅನಂತ್ ಸಿಂಗ್, ಮದನಗಿರಿ, ಧರ್ಮೇಂದ್ರ ಸಿಂಗ್, ಸುರೇಶ್, ರಾಘವೇಂದ್ರ, ಕೌಶಿಕ್, ಮುನಿರಾಜು, ಮಂಜುನಾಥ್ ಇದ್ದರು.