4ನೇ ಹೆಚ್ಚುವರಿ ನ್ಯಾಯಾಧೀಶ ಪ್ರಸಾದ್, ಹಿರಿಯ ಸಿವಿಲ್ ನ್ಯಾಯಾಧೀಶ ಸಂಜಯ್, ರಾಜ್ಯ ವಕೀಲರ ಪರಿಷತ್ ನಿರ್ದೇಶಕ ಹರೀಶ್, ವಕೀಲರ ಸಂಘ ತಾಲ್ಲೂಕು ಘಟಕ ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಆನಂದ್ ಕುಮಾರ್, ಖಜಾಂಚಿ ವೆಂಕಟೇಶ್, ಹಿರಿಯ ವಕೀಲರಾದ ಭೈರೇಗೌಡ, ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ಎಂ. ವೀರಪ್ಪ, ಸಿ.ಆರ್. ದೇವರಾಜು, ಡಿ.ಎಂ.ಮುನಿಯಪ್ಪ, ಬಿ.ಎ. ದೇವರಾಜ್, ಎನ್.ಕೃಷ್ಣ, ವಿ. ಶಂಕರಪ್ಪ, ಆರ್ ಪ್ರಭಾಕರ್, ಆರ್.ದೇವೇಗೌಡ, ನರೇಂದ್ರ ಬಾಬು ,ನಾಗೇಶ್, ವೆಂಟೇಗೌಡ ಇದ್ದರು.