ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಲ್. ಮುನಿಯಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಗೌರಿಶಂಕರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕುಮಾರಾಚಾರಿ, ತಾಲ್ಲೂಕು ಉಸ್ತುವಾರಿ ಮಾಯಸಂದ್ರ ಸಂಪಂಗಿ, ಮಹಿಳಾ ಘಟಕದ ಉಪಾಧ್ಯಕ್ಷೆ ಗಾಯತ್ರಿ, ಮುಖಂಡರಾದ ಪುಷ್ಪಲತಾ, ಗೀತಲಕ್ಷ್ಮೀ, ನೇತ್ರಾವತಿ, ವನಜಾ, ನಾಗಮಣಿ, ಪಾಪಣ್ಣ, ಗಜೇಂದ್ರ, ವೇಣು, ಕಿರಣ್, ಸಿಡಿಹೊಸಕೋಟೆ ಕೃಷ್ಣಮೂರ್ತಿ, ಲೋಕೇಶ್, ನಾರಾಯಣಪ್ಪ, ಶ್ರೀನಿವಾಸಾಚಾರಿ, ಸೋಮಶೇಖರಾಚಾರಿ, ಚಿಕ್ಕಹಾಗಡೆ ಪ್ರವೀನ್, ದಿಲೀಪ್, ಶಂಭಪ್ಪ, ಹರ್ಷ, ರವಿ ಹಾಜರಿದ್ದರು.