ವರಲಕ್ಷ್ಮಿ ವೆಂಕಟರಮಣಯ್ಯ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕಿಯರಿಗೆ ನಾರಿ ಶಕ್ತಿ ಪುರಸ್ಕಾರ ನೀಡಲಾಯಿತು. ಶ್ರೀಮುತ್ಯಾಲಮ್ಮ ಕಲಾ ಸಂಘದ ಅಧ್ಯಕ್ಷೆ ಎ.ಎಲ್. ರಾಧಾ, ಕಾರ್ಯದರ್ಶಿ ಕೆ. ನಾಗರತ್ನಮ್ಮ, ಕೆಪಿಸಿಸಿ ಮಾಧ್ಯಮ ಕಾರ್ಯದರ್ಶಿ ಜಿ. ಲಕ್ಷ್ಮೀಪತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಎಚ್.ಎಸ್. ರೇವತಿ ಅನಂತರಾಮ್, ಕೆ.ಎಂ. ಕೃಷ್ಣಮೂರ್ತಿ, ಲೇಖಕಿ ಕೆ.ಎಸ್. ಪ್ರಭಾ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ಗೋವಿಂದರಾಜ್ ಹಾಜರಿದ್ದರು.