ಎಂ.ವಿ. ನಾಯ್ಡು ತಂಡದಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು. ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು, ಮುಖಂಡರಾದ ವಿ.ಎನ್. ರಮೇಶ್, ಚಂದ್ರಶೇಖರ ಹಡಪದ್, ನಂಜೇಗೌಡ, ಜೆ.ಎನ್. ಶ್ರೀನಿವಾಸ್, ಹನೀಫ್ಉಲ್ಲಾ, ಬಲಮುರಿ ಶ್ರೀನಿವಾಸ್, ಕನಕರಾಜು, ಎಸ್. ರವಿಕುಮಾರ್, ಮಾಧವಿ, ಸುಬ್ರಮಣಿ, ಭೈರೇಗೌಡ, ರಮ್ಯಾ ಇದ್ದರು.