ಇಲ್ಲಿ ಗುಡ್ಫ್ರೈಡೇ ಅಂಗವಾಗಿ ಸಿಬ್ಬಂದಿಯೊಂದಿಗೆ ಬಜಾರ್ ರಸ್ತೆ, ಗಾಂಧಿ ಚೌಕ, ಚಿಕ್ಕಬಳ್ಳಾಪುರ ರಸ್ತೆ, ಚನ್ನರಾಯಪಟ್ಟಣ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದ ಅವರು, ಸರ್ಕಾರ ಜಾರಿಗೆ ತರುವ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ಸಮುದಾಯವರು ಸಹ ಹಬ್ಬಗಳ ಆಚರಣೆಗಳನ್ನು ಸರ್ಕಾರದ ನಿರ್ದೇಶನ ಮೀರಿ ಆಚರಣೆ ಮಾಡಬಾರದು.