‘ಕಾಂಗ್ರೆಸ್ಗೆ ತಾಳಿಕಟ್ಟಿ, ಮತ್ತೊಬ್ಬರ ಜತೆ ಸಂಸಾರ ಮಾಡುತ್ತಿದ್ದಾರೆ’ ಎಂದು ಶಾಸಕ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇನು ಕಾಂಗ್ರೆಸ್ನಲ್ಲೇ ಮದುವೆಯಾಗಿದ್ದಾರೆಯೆ? ಜೆಡಿಎಸ್ನಲ್ಲಿ ಮದುವೆಯಾಗಿ, ಕಾಂಗ್ರೆಸ್ನಲ್ಲಿ ಸಂಸಾರ ಮಾಡುತ್ತಿದ್ದಾರೆ. ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ. ಆದರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಎಲ್ಲರಿಗೂ ಗೊತ್ತಿದೆ’ ಆರೋಪಿಸಿದ್ದಾರೆ.