ಕವಿಗೋಷ್ಠಿಯಲ್ಲಿ ಟಿ.ಅಗ್ರಹಾರದ ಅಭಿರಾಮ್ ಅವರು ‘ಕನಸು’, ಬೂದಿಗೆರೆ ಭರತ್.ಎಂ ಅವರು ‘ಸರ್ಟಿಫಿಕೇಟ್’, ವಿದ್ಯಾನಗರಕ್ರಾಸ್ ಭರತ್ ಕುಮಾರ್ ಅವರು ‘ಜಾತಿಯ ಥಳಕು’, ವಿದ್ಯಾರಣ್ಯಪುರ ಕೆ.ವಿ.ಲೋಕೇಶ್ ಅವರು ‘ಜಾಗೋ ಭಾರತ್’, ‘ಜಯಹೋ ಭಾರತ್’, ಪುನೀತ್ ಅವರು ‘ಪ್ರೀತಿಪಾಶ’, ಹುರಳಗುರ್ಕಿ ಗೌತಮ್ ಅವರು ‘ನಮ್ಮ ಸೈನಿಕ ನಮ್ಮ ಹೆಮ್ಮೆ’, ಡಾ.ದೇವನಹಳ್ಳಿ ದೇವರಾಜ್ ಅವರು ‘ಮತವೊಂದು ಮನೆ ಮಗಳು’ ಎಂಬ ಕವನಗಳನ್ನು ವಾಚಿಸಿದರು.