ಕಾರ್ಗಿಲ್ ಮತ್ತು ಟೊಲೊಲಿಂಗ್ ಶಿಖರದ ಹೀರೊ ಕರ್ನಲ್ ಎಂ.ಬಿ. ರವೀಂದ್ರನಾಥ್ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಿಷ್ಠ ಸಂತಾಪವನ್ನೂ ಸೂಚಿಸಲಿಲ್ಲ. ಗೌರಿ ಲಂಕೇಶ್ ಮೃತಪಟ್ಟಾಗ ಅವರಿಗೆ ಸರ್ಕಾರಿ ಗೌರವ ನೀಡಲು ಮಾತ್ರ ಅತ್ಯುತ್ಸಾಹ ತೋರಿದರು. ಮುಖ್ಯಮಂತ್ರಿಗಳ ಪ್ರಕಾರ, ಹಿಂದೂಗಳನ್ನು ವಿರೋಧಿಸುವುದು ಸರ್ಕಾರಿ ಗೌರವಕ್ಕೆ ಅರ್ಹವಾಗುತ್ತದೆ. ಸಮರ ಕಲಿಗಳಿಗೆ ಆ ಅರ್ಹತೆ ಇಲ್ಲ!