ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ಯುವ ಘಟಕ ಅಧ್ಯಕ್ಷ ಭರತ್, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಸ್ಟಿ ಘಟಕ ಅಧ್ಯಕ್ಷ ನಾಗೇಶ್, ಮುಖಂಡರಾದ ವೈ.ಸಿ ಸತೀಶ್, ರವಿಕುಮಾರ್, ಸೋಮಣ್ಣ , ಎಸ್.ಎನ್.ನಾರಾಯಯನಸ್ವಾಮಿ, ಎಂ.ಕುಮಾರ್, ಮುನಿರಾಜು ಇದ್ದರು.