ಅಕ್ಷರ ಫೌಂಡೇಷನ್ನ ದಿವ್ಯಾ, ಕಾಂತರಾಜು, ಕೂಡ್ಲು ಸರ್ಕಾರಿ ಪ್ರೌಢಶಾಲೆಯ ಶಂಕರಮೂರ್ತಿ, ಮಂತ್ರ ಸಂಸ್ಥೆಯ ರೇವತಿ, ಬಿಆರ್ಸಿ ಭಾಸ್ಕರ್, ಮಂತ್ರ ಸಂಸ್ಥೆಯ ಮೌನೇಶ್, ವೆಂಕಟೇಶ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್. ವೀರಭದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ನಾಗರಾಜು, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾಜರಿದ್ದರು.