ನಗರದ ವಿವಿಧೆಡೆ ಸ್ವಚ್ಛತೆ, ಸಂತೆಗೆ ಮರುಚಾಲನೆ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ನಗರ ಯುವ ಮೋರ್ಚಾ ಅದ್ಯಕ್ಷ ಸಂದೀಪ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿನೋದ್ ರೆಡ್ಡಿ, ಮುಖಂಡರಾದ ಅಶೋಕ್ (ಗುಳ್ಳು), ನಗರಸಭಾ ಸದಸ್ಯರಾದ ನಿತಿನ್ ಶ್ರೀನಿವಾಸ್, ನವೀನ್, ಆಶಾ ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷರಾದ ಕೃಷ್ಣಪ್ಪ, ಉಪಾಧ್ಯಕ್ಷರಾದ ಬಾಲಚಂದ್ರ ಇದ್ದರು.