ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯಿಲಿ ಅವರ ಪರವಾಗಿ ಮತಯಾಚನೆ ಮಾಡಿದ ಅವರು ‘ನೀರಾವರಿ ತಜ್ಞ ಡಾ.ಜಿ.ಪರಮಶಿವಯ್ಯ ಅವರ ವರದಿ ಶಾಶ್ವತ ನೀರಾವರಿ ಯೋಜನೆ ಒಂದು ಭಾಗವಾಗಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಈ ಭಾಗಕ್ಕೆ ತರಲೇಬೇಕು ಎಂದು ಸರ್ಕಾರದ ಮುಂದೆ ವಿಚಾರ ಮಂಡಿಸಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯೋಜನೆಗೆ ₹13 ಸಾವಿರ ಕೋಟಿ ಬಿಡುಗಡೆ ಮಾಡಿಸಿದ ಅವರು, ಈ ಭಾಗಕ್ಕೆ 24.01 ಟಿ.ಎಂ.ಸಿ. ನೀರು ತರಲು ಬದ್ಧರಾಗಿದ್ದಾರೆ’ ಎಂದು ಹೇಳಿದರು.