ನಾಗರತ್ನಮ್ಮ ಕೆ.ಎಚ್. ಮುನಿಯಪ್ಪ, ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ಸದಸ್ಯ ಕೆ.ಎಂ. ಸತೀಶ್, ಎಚ್.ವಿ. ರಾಮಕೃಷ್ಣಪ್ಪ, ಹುಜುಗೂರು ರಾಮಣ್ಣ, ಗಂಗನಹಳ್ಳಿ ಬಿ.ಸಿ. ವೆಂಕಟೇಶಪ್ಪ, ಎಂ.ಎಚ್. ವೆಂಕಟರಾಯಪ್ಪ, ಚಂದೇನಹಳ್ಳಿ ಮುನಿಯಪ್ಪ, ದೇವರಾಜ್, ಕೆ.ಎಂ. ರವಿಚಂದ್ರ, ಶ್ರೀನಿವಾಸ್, ಸಂಸದರ ಆಪ್ತ ಸಹಾಯಕ ವಿಶ್ವನಾಥ ರೆಡ್ಡಿ, ಭಟ್ರೇನಹಳ್ಳಿ ನಾರಾಯಣಪ್ಪ, ಸೀತಾರಾಮ ರೆಡ್ಡಿ, ಎಂ.ರಾಮಪ್ಪ, ವೆಂಕಟಪ್ಪ, ಶಶಿಕುಮಾರ್, ದೇವರಾಜ್, ಸುಗಟೂರು ದೇವರಾಜ್ ಇದ್ದರು.