ಸಿದ್ಧರಾಮಯ್ಯ ಸರ್ಕಾರದ ಭಾಗ್ಯಗಳ ಶ್ರೀರಕ್ಷೆ: ‘ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಅವಧಿಯಲ್ಲಿ ಬಡವರಿಗೆ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ ಯೋಜನೆಗಳು ದೇಶದಲ್ಲಿ ಬೇರೆ ಯಾರೂ ಮಾಡಿರದ ಯೋಜನೆಗಳಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ನಮಗೆ ಶ್ರೀರಕ್ಷೆ’ ಎಂದರು.