ಸಂಘಟನೆ ಸ್ಥಾಪನೆಯಾದ ನಂತರ ಈವರೆಗೆ ನಾಡಿನ ನೆಲ, ಜಲ, ಭಾಷೆಗಾಗಿ ಲಕ್ಷಾಂತರ ಕಾರ್ಯಕರ್ತರು, ನೂರಾರು ಪದಾಧಿಕಾರಿಗಳು ಜೊತೆಗೂಡಿ ಹೋರಾಟ ನಡೆಸಲಾಗಿದೆ. ಹಲ್ಮಿಡಿ ಶಾಸನದ ಪ್ರವೇಶ ಮುಖ್ಯದ್ವಾರದ ಕೊಡುಗೆ ಯಾರದ್ದು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಟೊಗಳು, ಸಮುದಾಯ ಭವನಗಳು ನಿರ್ಮಾಣದ ಕೊಡುಗೆಗಳನ್ನು ವಿರೋಧಿಗಳು ಎಣಿಕೆ ಮಾಡಲಿ ಎಂದು ಹೇಳಿದರು.