‘ಈವರೆಗೆ ಹೃದಯ ಸಂಬಂಧಿ ಕಾಯಿಲೆಗಳು, ಅಪಘಾತ, ಮೂತ್ರ ಪಿಂಡ ವೈಫಲ್ಯ, ಡಯಾಲಿಸಿಸ್ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹ 68 ಲಕ್ಷ ಅನುದಾನದ ಚೆಕ್ ಅನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ನೀಡಿದ್ದೇನೆ. ನಾನು ಅನುಭವಿ ರಾಜಕಾರಣಿ ಅಲ್ಲದಿದ್ದರೂ ಅನುದಾನ ಯಾವ ಇಲಾಖೆಗೆ ಎಷ್ಟು ಬರುತ್ತದೆ, ಹೆಚ್ಚುವರಿ ಹೇಗೆ ತರಬೇಕು ಎಂಬುದು ಗೊತ್ತಿದೆ’ ಎಂದರು.