ಕಾಡನೂರು ಗ್ರಾಮದ ನಂದೀಶ್, ‘ನನಗೆ ಒಂದು ಕೈ ಸ್ವಾಧೀನ ಇಲ್ಲ. ಆದರು ಸ್ವಾಭಿಮಾನದಿಂದ ಬದುಕಬೇಕು ಎಂದು ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ.ಆದರೆ ಗ್ರಾಮದ ಸುತ್ತಲಿನ ಕೆರೆ ಅಂಗಳ, ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಸುರಿಯುತ್ತಿದ್ದಾರೆ’ ಎಂದು ದೂರಿದರು.