ಪೀಠದ ವತಿಯಿಂದ ವಿನಯ ಬಾಬ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ವಿನಯ ಬಾಬ ಮಂದಿರದಲ್ಲಿನ ಸಾಯಿಬಾಬ, ಇಚ್ಛಾಗಣಪತಿ, ಜ್ಞಾನದತ್ತಾತ್ರೇಯ, ವಿದ್ಯಾಸರಸ್ವತಿ ದೇವರಿಗೆ ಮಂದಿರದ ಸಂಸ್ಥಾಪಕ ಆಚಾರ್ಯ ವಿನಯ್ ವಿನೇಕರ್ ಸೂಚನೆ ಮೇರೆ ವರ್ಷದ 365 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲು ಶ್ರೀಸಾಯಿ ವಿಶ್ವಗುರು ಪೀಠವನ್ನು ಸ್ಥಾಪಿಸಲಾಗಿದೆ ಎಂದರು.