ಈ ವೇಳೆ ಮಾತನಾಡಿದ ಮುಖಂಡರು, ಸುದ್ದಿವಾಹಿನಿ ಕಚೇರಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಸುದ್ದಿವಾಹಿನಿಯ ಪ್ರಸಾರವನ್ನು ಸ್ಥಗಿತಗೊಳಿರುವುದು ಸರಿಯಲ್ಲ. ಆ ವಾಹಿನಿಯ ಕೆಲ ವ್ಯಕ್ತಿಗಳ ವಿರುದ್ದ ಕೇಳಿ ಬಂದಿದ್ದ ಆರೋಪಗಳೇನೇ ಇದ್ದರೂ ಒಂದು ಸುದ್ದಿವಾಹಿನಿಯ ಪ್ರಸಾರವನ್ನು ನಿಲ್ಲಿಸುವ ಕೃತ್ಯ ಖಂಡನೀಯ ಎಂದರು.